Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ವರಲಕ್ಷ್ಮಿ ಕೃಪೆಯೊಂದಿಗೆ ೫ ಚಿತ್ರಗಳು ಸೆಟ್‌ಗೆ

 

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನ ಕನ್ನಡ ಚಿತ್ರೋದ್ಯಮಕ್ಕೆ ಶುಭ ಸೂಚಕ ಸಂದರ್ಭ ಎಂಬ ನಂಬಿಕೆಯಿದ್ದು, ಐದು ಚಿತ್ರಗಳು ಸೆಟ್ ಏರಿರುವುದು ಶುಕ್ರವಾರದ ವಿಶೇಷವಾಗಿದೆ.

 

ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ `ಈ ರಾಜೀವ್‌ಗಾಂಧಿ ಅಲ್ಲ ಅಶ್ವಿನಿ ಸ್ಟುಡಿಯೋದಲ್ಲಿ `ಪ್ರೀತಿ ಏಕೆ ಭೂಮಿ ಮೇಲಿದೆ, ರಾಕ್‌ಲೈನ್ ಸ್ಟುಡಿಯೋದಲ್ಲಿ `ತಾಯಿಯ ಮಡಿಲು, ಕಂಠೀರವ ಸ್ಟುಡಿಯೋದಲ್ಲಿ `ಪೋಲೀಸ್ ಸ್ಟೋರಿ ಭಾಗ-೨, ವಹೀದಾ ಎಸ್ಟೇಟ್‌ನಲ್ಲಿ `ಪರೋಡಿ- ಹೀಗೆ ಐದು ಚಿತ್ರಗಳು ಶುಕ್ರವಾರವೇ ಬಿರುಸಿನಿಂದ ಅದ್ದೂರಿಯಾಗಿ ಸೆಟ್ ಏರಿದವು.

 

`ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಮೂಹೂರ್ತ ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದವನ್ನು ನಟ-ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ ಪಡೆದಿದ್ದು ವಿಶೇಷಗಳಲ್ಲಿ ಒಂದಾಗಿತ್ತು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com