Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 29 November 2006 03:48 PM

`ಸಿರಿವಂತ', `ಜೊತೆಜೊತೆಯಲಿ'ಯನ್ನು ಹಿಂದಿಕ್ಕಿದ `ಹುಬ್ಬಳ್ಳಿ'

 

Sudeepಬೆಂಗಳೂರು: ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಸುದೀಪ್, ರಕ್ಷಿತಾ ಅಭಿನಯಿಸಿರುವ `ಹುಬ್ಬಳ್ಳಿ' ಚಿತ್ರ ಹೊರಹೊಮ್ಮಿದೆ.
 

ಕಳೆದ ಎರಡು ವಾರದ ಬಾಕ್ಸಾಫೀಸ್ ಗಳಿಕೆಯಲ್ಲಿ `ಜೊತೆ ಜೊತೆಯಲಿ' ಹಾಗೂ `ಸಿರಿವಂತ' ಚಿತ್ರವನ್ನು ಹಿಂದಿಕ್ಕಿದೆ.
 

ಓಂ ಪ್ರಕಾಶ್ ರಾವ್ ನಿರ್ದೇಶನದ `ಹುಬ್ಬಳ್ಳಿ' ಕಳೆದ ಮೂರು ವಾರಗಳಲ್ಲಿ ಬೆಂಗಳೂರು ನಗರ ಒಂದರಲ್ಲೇ ಸುಮಾರು ೧೦ ದಶಲಕ್ಷ ರೂ. ಸಂಪಾದಿಸಿದೆ. `ಜೊತೆಜೊತೆಯಲಿ' ಚಿತ್ರದ ಸಂಗೀತ ಎಲ್ಲಾ ಮ್ಯೂಸಿಕ್ ಚಾರ್ಟ್ ಗಳಲ್ಲಿ ಮೊದಲ ಸ್ಥಾನ ಗಳಿಸಿದರೂ ಚಿತ್ರ ಬಿಡುಗಡೆಯಾದ ಮೊದಲೆರಡು ವಾರಗಳಲ್ಲಿ ಹೆಚ್ಚಿನ ಲಾಭ ಮಾಡಲಿಲ್ಲ. ಈಗಾಗಲೇ ೫೦ ದಿನ ಪೂರೈಸಿರುವ ಕಾರಣ ನಿಧಾನವಾಗಿ ಜನಪ್ರಿಯತೆಯನ್ನು ಗಳಿಸತೊಡಗಿದೆ.


Vishnuvardhan

ಆದರೆ ವಿಷ್ಣುವರ್ಧನ್ ಅಭಿನಯದ `ಸಿರಿವಂತ' ಚಿತ್ರ ಮಾತ್ರ ಆರಂಭದಲ್ಲಿ ತೋರಿದ ಭರವಸೆಯನ್ನು ನಂತರದ ದಿನಗಳಲ್ಲಿ ಸುಳ್ಳಾಗಿಸಿದೆ. ಎಲ್ಲಾ ವರ್ಗದ ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿ ಎನ್ನಲಾಗುತ್ತಿದೆ.
 

Vinodh Rajಉಳಿದಂತೆ ದರ್ಶನ್ ಅಭಿನಯದ `ತಂಗಿಗಾಗಿ' ಚಿತ್ರ ತೋಪೆದ್ದಿದೆ. ಕಳೆದ ವಾರ ಬಿಡುಗಡೆಯಾದ ವಿನೋದ್ ರಾಜ್ ಅಭಿನಯದ `ಕನ್ನಡದ ಕಂದ' ಚಿತ್ರ ಅಪಾರ ಜನರನ್ನು ಆಕರ್ಷಿಸತೊಡಗಿದೆ. ಈ ಚಿತ್ರದ ಭವಿಷ್ಯ ಮುಂದಿನ ದಿನಗಳಲ್ಲಿ ತಿಳಿಯಲಿದೆ.

 

ಇನ್ನಷ್ಟು

ಕನ್ನಡಿಗರ ಮನದಲ್ಲಿ ಇನ್ನೂ ನೆಲೆಸಿರುವ ಸರ್.ಎಂ. ವಿ

ರೈತರ ಆತ್ಮಹತ್ಯೆ ತಡೆಗೆ ಪ್ಯಾಕೇಜ್ ಘೋಷಣೆ

ಬುದ್ಧನೆಡೆಗೆ.. ಮರಳಿ ಮನೆಗೆ: ಬೃಹತ್ ಸಮಾವೇಶ

ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಹಕಾರಿ ಸಂಸ್ಥೆ

ಎಸ್‌ಜಿಪಿಸಿಯ ಮುಖ್ಯಸ್ಥರಾಗಿ ಮಕ್ಕಾರ್ ಪುನರಾಯ್ಕೆ

ದೇಶದ ಪ್ರಥಮ ಚಿಟ್ಟೆ ಉದ್ಯಾನದ ಉದ್ಘಾಟನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com