Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 18 December 2006 04:57 PM

`ಎದ್ದೇಳು ಮಂಜುನಾಥ' ನಿರ್ಮಿಸಲಿರುವ ಸನತ್ ಕುಮಾರ್

 

ಪತ್ರಕರ್ತ ಎಂದೇ ಗುರುತಿಸಿಕೊಳ್ಳುವ ಸನತ್ ಕುಮಾರ್ ಜಗ್ಗೇಶ್ ನಾಯಕತ್ವದಲ್ಲಿ `ಎದ್ದೇಳು ಮಂಜುನಾಥ' ಎನ್ನುವ ಚಲನಚಿತ್ರ ನಿರ್ಮಿಸಲಿದ್ದಾರೆ. ಜಗ್ಗೇಶ್‌ರ ನೂರನೆ ಚಿತ್ರ `ಮಠ' ನಿರ್ದೇಶಿಸಿ ಗೆದ್ದ ಗುರುಪ್ರಸಾದ್ `ಎದ್ದೇಳು ಮಂಜುನಾಥ'ದ ನಿರ್ದೇಶನವನ್ನೂ ಮಾಡಲಿದ್ದಾರೆ.
 

ನಿರ್ದೇಶಕ ಗುರು ಪ್ರಸಾದ್ ಖುಷಿಯಾಗಿದ್ದರು. `ಜಗ್ಗೇಶ್‌ರ ನೂರನೆ ಚಿತ್ರ ನಿರ್ದೇಶಿಸಿದ್ದೇ ನನ್ನ ಒಂದು ಸಾಧನೆ. ಈಗ ಜಗ್ಗೇಶ್ ಕನ್ನಡ ಚಿತ್ರರಂಗ ಸೇರಿ ರಜತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಮತ್ತೆ ಅವರ ಚಿತ್ರ ನಿರ್ದೇಶಿಸಲು ಅವಕಾಶ ಸಿಕ್ಕಿದ್ದು ಬಹಳ ಸಂತೋಷವಾಗಿದೆ. `ಎದ್ದೇಳು ಮಂಜುನಾಥ' ಸೋಮಾರಿ ಜನರ ಕಥೆಯನ್ನು ಒಳಗೊಂಡಿದೆ. ಇದು ಸೋಮಾರಿ ಜನರಿಗೆ ಬದುಕಿನಲ್ಲಿ ಏನಾದರೂ ಸಾಧಿಸುವ ಬಗ್ಗೆ ಬಲವಾದ ಸಂದೇಶವನ್ನು ನೀಡುತ್ತದೆ' ಎನ್ನುತ್ತಾರೆ ಪ್ರಸಾದ್.


 

ಕನ್ನಡ ಚಿತ್ರರಂಗಕ್ಕೆ `ಎದ್ದೇಳು ಮಂಜುನಾಥ' ಹೊಸ ರೀತಿಯ ಕೊಡುಗೆಯಾಗಲಿದೆ' ಎನ್ನುವುದು ಸನತ್ ಕುಮಾರ್ ಅಭಿಪ್ರಾಯ.

 

`ಈ ಸಿನಿಮಾದಲ್ಲಿ ನನ್ನದು ವಿಶಿಷ್ಟ ಪಾತ್ರ' ಎಂದು ಹೇಳುತ್ತಾರೆ ಜಗ್ಗೇಶ್.

 

ಇನ್ನಷ್ಟು

ರಾಜ್ಯದ ಮೇಲೆ ಚುನಾವಣಾ ಆಯೋಗದ ದೂರು

ಬಿಜೆಪಿ ಜಿಲ್ಲಾಮುಖಂಡರ ಅಭಿಪ್ರಾಯ ಕೇಳಿ ಮೈತ್ರಿ

`ಲಾಡೆನ್'ಗೆ ಕಂಡಲ್ಲಿ ಗುಂಡಿಕ್ಕಲು ಸರ್ಕಾರ ಆಜ್ಞೆ

ರವಿವಾರ ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ

ಮಾನವಾಭಿವೃದ್ಧಿಯಲ್ಲಿ ಕರ್ನಾಟಕಕ್ಕೆ ಏಳನೆ ಸ್ಥಾನ

ಝಂಕ್ ಆಹಾರ ಕೋಲಾಗಳ ಮೇಲೆ ನಿರ್ಬಂಧ?

AIIMS ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com