Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 17 January 2007 04:10 PM

ಮಾರ್ಚ್‌ರೊಳಗೆ ಅಭಿ-ಐಶ್ ಮದುವೆ

 

ಬೆಂಗಳೂರು: ಬಚ್ಚನ್ ಕುಟುಂಬದ ಜ್ಯೋತಿಷ್ಯಜ್ಞ ಚಂದ್ರಶೇಖರ ಸ್ವಾಮಿ ಈ ವರ್ಷದ ಮಾರ್ಚ್‌ರೊಳಗೆ ಐಶ್ವರ್ಯ ರೈ ಮತ್ತು ಅಬಿಷೇಕ್ ಬಚ್ಚನ್ ಮದುವೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ನಿಶ್ಚಿತಾರ್ಥದಂತೆ ಸರಾಗವಾಗಿ ಇವರ ವಿವಾಹ ಕೂಡಾ ಸರಾಗವಾಗಿ ನಡೆದು ಹೋಗುತ್ತದೆ ಎಂದು ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
 

`ಐಶ್ ಜಾತಕದಲ್ಲಿ ಕೆಲವು ದೋಷಗಳಿದ್ದು ಅದಕ್ಕೆ ಕೆಲವು ಪರಿಹಾರಗಳನ್ನೂ ಸೂಚಿಸಿದ್ದೇನೆ. ಇನ್ನೆಲ್ಲವೂ ಸರಾಗವಾಗಿ ನಡೆದು ಹೋಗುತ್ತದೆ. ಐಶ್ವರ್ಯಾ `ಮಂಗಳ ದಶ'ವನ್ನು ಹೊಂದಿರಲಿಲ್ಲ. ಅದಕ್ಕಾಗಿಯೇ ನಿಶ್ಚಿತಾರ್ಥವನ್ನು ಮುಂದೂಡಲಾಯಿತು. ಬಹುಶಃ ಫೆಬ್ರವರಿ ೧೯ಕ್ಕೆ ವಿವಾಹ ನೆರವೇರಿಸಲಾಗುವುದು' ಎಂದು ಸ್ಥಳೀಯ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

 

ಇನ್ನಷ್ಟು

ಎನ್‌ಕೌಂಟರ್‌ನಲ್ಲಿ ರೌಡಿ ರಫೀಕ್ ಹತ್ಯೆ

ಸಾಧುಗಳಿಂದ `ಶಶಿ ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ

ಇಂದು ಹೊರಬರಲಿರುವ ನವಜೋತ್ ಸಿಂಗ್ ಸಿಧು

ಅಫ್ಜಲ್ ಕತ್ತಿಗೆ ಬಿಗಿಯಾದ ನೇಣು

ಬೀದಿನಾಯಿ ನಿರ್ಮೂಲನೆಗೆ ಒತ್ತಾಯಿಸಿ ಪ್ರತಿಭಟನೆ

ಐಟಿಯ ಹೊಸತಾಣವಾಗುತ್ತಿರು ಜೈಪುರ್

ಮೂವತ್ನಾಲ್ಕು ಪೂರೈಸಿದ ದ್ರಾವಿಡ್

ನಾಗಾರ್ಜುನ ಸ್ಥಾವರ ವಾರಗಳ ಕಾಲ ಸ್ಥಗಿತ

ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ ಉಡಾವಣೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com