Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 11 January 2007 05:45 PM

ಸಂಜಯ್‌ನ ಮಾನ ತೆಗೆಯದಿದ್ದರೆ ಸಾಕು ಈ ಮಾನ್ಯತಾ

 

ಮದುವೆಯಾಗಲು ಸಂಜಯ್ ದತ್ ಆರಿಸಿದ್ದು ಸಿ-ಗ್ರೇಡ್ ನಟಿ ಮಾನ್ಯತಾ ಎಂದು ಮುಂಬೈ ಟೆಬ್ಲೋಯ್ಡ್ ಪತ್ರಿಕೆಯೊಂದು ವರದಿಮಾಡಿದೆ.
Sanjay Dutt and Manaytha

ಈ ಮೊದಲು ಮಾನ್ಯತಾ ಅಪರಾಧಿ ಮನೋಶಾಸ್ತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದಳು ಎನ್ನುವುದೆಲ್ಲ ಸುಳ್ಳು. ಬದಲಾಗಿ ಅವಳು ಸಿ-ಗ್ರೇಡ್ ನಟಿಯಾಗಿದ್ದು ಪ್ರಕಾಶ್ ಝಾ ಅವರ `ಗಂಗಾಜಲ್'ದಲ್ಲಿ ಐಟಂ ಹಾಡಿಗೆ ಹೆಜ್ಜೆಹಾಕಿದ್ದಳು. ಪರದೆಯ ಅವಳ ಹೆಸರು ಸಾರಾ ಖಾನ್ ಎಂದು ಹೇಳಲಾಗುತ್ತಿದೆ. ಬೆಂಕಿಗೆ ತುಪ್ಪ ಸುರಿಯುವಂತೆ ಈ ನಾಲ್ಕು ವರ್ಷದಲ್ಲಿ ಮೂರು ಗಂಡಂದಿರನ್ನು ಬದಲಿಸಿದ್ದಾಳೆ. ಹಿಂದಿನ ವರ್ಷ ಅಕ್ಟೋಬರ್‌ನಲ್ಲಿ ಅವಳ ಗಂಡನಾಗಿದ್ದ ಮೈರಾಜ್, ಕರೀನಾ ಕಪೂರ್‌ಗೆ ಅಶ್ಲೀಲ ಎಸ್ಸೆಮ್ಮೆಸ್ ಕಳಿಸಿ ಪೊಲೀಸ್ ಅತಿಥಿಯಾಗಿದ್ದಾನೆ. ಆದರೆ ಮಾನ್ಯತಾ ತನ್ನ ಒಂದು ಮದುವೆಯನ್ನು ಮಾತ್ರ ಒಪ್ಪಿಕೊಳ್ಳುತ್ತಾಳೆ.
 

ಮಾರಕಾಸ್ತ್ರ ಹೊಂದಿದ ಆರೋಪದಲ್ಲಿ ಹಣ್ಣು-ಗಾಯಿ ನೀರುಗಾಯಿ ಆಗಿದ್ದ `ಮುನ್ನಾ ಭಾಯಿ' ಜೀವನದಲ್ಲಿ ಅನಿರೀಕ್ಷಿತ ತಿರುವುಗಳೇ ಹೆಚ್ಚಾಗಿಬಿಟ್ಟಿವೆ. ಮಗಳು ತ್ರಿಷಲಾಗೆ ತನ್ನೆಲ್ಲ ಸಮಯವನ್ನು ಮುಡಿಪಾಗಿಡಲು ಮಾಜಿ ಗೆಳತಿ ನಾದಿಯಾಳನ್ನು ಬಿಟ್ಟೆ ಎಂದು ಹೇಳಿದ್ದ ಇದೇ ಸಂಜಯ್ ಮಾನ್ಯತಾಳನ್ನು ಮದುವೆಯಾಗುತ್ತೇನೆ ಎಂದು ಹೊರಟಿದ್ದಾರೆ. ಇದೇನೆ ಇದ್ದರೂ, `ಮುನ್ನಾ ಬಾಯಿ'ಯಾಗಿ ಪುನಃ ಮರ್ಯಾದಿ ಗಳಿಸುತ್ತಿರುವ ಸಂಜಯ್‌ನ ಮರ್ಯಾದಿ ತೆಗೆಯದಿದ್ದರೆ ಸಾಕು ಈ ಮಾನ್ಯತಾ.

 

ಇನ್ನಷ್ಟು

ನಾಗಾರ್ಜುನ ಸ್ಥಾವರ ವಾರಗಳ ಕಾಲ ಸ್ಥಗಿತ

ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ ಉಡಾವಣೆ

ಬೆಂಗಳೂರು ಡ್ರೀಮ್ಸ್: ಎಸ್ಸೆಮ್ಮೆಸ್‌ನಿಂದಲೂ ಮಾಹಿತಿ

ಮಂಗಳೂರಿನಲ್ಲಿ ಉಗ್ರ ಮುಖಂಡನ ಸೆರೆ?

ಲಂಚಕೋರ ಸಂಸದರ ವಜಾ ಸರಿ: ಸುಪ್ರೀಂ ಕೋರ್ಟ್

ಮುಲಾಯಂ ಸರ್ಕಾರದ ಮೇಲೆ ತೂಗುತ್ತಿರುವ ಕತ್ತಿ

ಮಕ್ಕಳ ಮಾಂಸ ತಿನ್ನುತ್ತಿದ್ದ ನೋಯ್ಡಾ ಹಂತಕರು

ಪಶ್ಚಿಮ ಬಂಗಾಳ ಬಂದ್ ಯಶಸ್ವಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com