Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಡಾ.ರಾಜ್‌ಕುಮಾರ್ ಕುರಿತ ಪುಸ್ತಕ ಲೋಕಾರ್ಪಣೆ

ಬೆಂಗಳೂರು : ವರನಟ ಡಾ. ರಾಜ್‌ಕುಮಾರ್ ಜೀವನಶೈಲಿಯನ್ನು ಆಧರಿಸಿದ ಕನ್ನಡದ ಕಲಾ ಕಂಠೀರವ ರಾಜ್‌ಕುಮಾರ್ ಎಂಬ ಕೃತಿ ಗುರುವಾರ ಅನಾವರಣಗೊಂಡಿತು.

ಗೌರಿಸುಂದರ್ ಸಂಪಾದಿಸಿರುವ ಈ ಕೃತಿಯನ್ನು ಪಾರ್ವತಮ್ಮ ರಾಜ್‌ಕುಮಾರ್ ಮತ್ತು ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯ ಬಿಡುಗಡೆ ಮಾಡಿದರು. ಈ ಕೃತಿಯಲ್ಲಿ ೩೭೦ ಅಪರೂಪದ ಚಿತ್ರಗಳಿವೆ. ವಿವಿಧ ಕ್ಷೇತ್ರದ ಸಾಧಕರು ರಾಜ್‌ಕುಮಾರ್ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ.

ಪುಸ್ತಕ ಬಿಡುಗಡೆ ಕಾರ್‍ಯಕ್ರಮದಲ್ಲಿ ಸಿ. ವಿ. ಎಲ್. ಶಾಸ್ತ್ರಿ, ಡಿ. ಬಿ. ಬಸವೇಗೌಡ, ಸಿ. ವಿ . ಶಿವಶಂಕರ್, ವಿ. ಎನ್. ಸುಬ್ಬರಾವ್, ಪಾಣ್ಯಂ ನಟರಾಜ್, ಡಿ. ಎಸ್. ವೀರಯ್ಯ, ಗೀತ ಪ್ರಿಯ, ಡಾ. ಭುಜಂಗ ಶೆಟ್ಟಿ, ಡಾ. ಸಿ. ಸೋಮಶೇಖರ್ ಮತ್ತಿತರನ್ನು ಸನ್ಮಾನಿಸಲಾಯಿತು.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com